ಪುತ್ತೂರು, ಎ.6: ದ.ಕ. ಜಿಲ್ಲಾ ಮದ್ರಸ
ಮೆನೇಜ್ಮೆಂಟ್ ಅಸೋಸಿಯೇಷನ್ ಇದರ ವ್ಯಾಪ್ತಿಗೊಳಪಟ್ಟ ಎಲ್ಲಾ ಮದ್ರಸಗಳಿಗೆ ಎ.21ರಿಂದ ಮೇ. 5ರ ತನಕ
ಬೇಸಿಗೆ ರಜೆಯನ್ನು ನೀಡಲಾಗಿದೆ. ಅಂಗೀಕೃತ ಎಲ್ಲಾ ಮದ್ರಸಗಳಿಗೆ ಈ ರಜೆಯು ಅನ್ವಯವಾಗುತ್ತದೆ ಎಂದು
ದ.ಕ. ಜಿಲ್ಲಾ ಮದ್ರಸ ಮೆನೇಜ್ಮೆಂಟ್ ಅಧ್ಯಕ್ಷರಾದ ಹಾಜಿ ಐ. ಮೊದಿನಬ್ಬ ಹಾಗೂ ಜಂಇಯತ್ತುಲ್
ಮುಅಲ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಕೆ.ಬಿ. ಅಬ್ದುಲ್ ಖಾದರ್ ದಾರಿಮಿ ಜಂಟಿಯಾಗಿ
ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.@ ನಈಮಿ ಪೋನ್ಮಲ